-->
ರಾಜ್ಯದ ಏಳು ಮಂದಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕ: ಹೈಕೋರ್ಟ್ ಅಧಿಸೂಚನೆ

ರಾಜ್ಯದ ಏಳು ಮಂದಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕ: ಹೈಕೋರ್ಟ್ ಅಧಿಸೂಚನೆ

ರಾಜ್ಯದ ಏಳು ಮಂದಿ ಜಿಲ್ಲಾ ನ್ಯಾಯಾಧೀಶರಾಗಿ ನೇಮಕ: ಹೈಕೋರ್ಟ್ ಅಧಿಸೂಚನೆ





ಕರ್ನಾಟಕ ಹೈಕೋರ್ಟ್ 3-08-2022ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಜಿಲ್ಲಾ ನ್ಯಾಯಾಧೀಶರಾಗಿ ಏಳು ಮಂದಿಯ ನೇಮಕವನ್ನು ಅಧಿಕೃತವಾಗಿ ಪ್ರಕಟಿಸಿದೆ.



ಲಿಖಿತ ಪರೀಕ್ಷೆ, ನೇರ ಸಂದರ್ಶನ ಸೇರಿದಂತೆ ರಾಜ್ಯ ನ್ಯಾಯಾಂಗ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಅರ್ಹತೆ(ಮೆರಿಟ್)ಯ ಆಧಾರದಲ್ಲಿ ಈ ಏಳು ಮಂದಿ ನ್ಯಾಯಾಧೀಶರಾಗಿ ನೇಮಕವಾಗಿದ್ದಾರೆ.



ಆ ಏಳು ಮಂದಿ ನೂತನವಾಗಿ ನೇಮಕಗೊಂಡ ಜಿಲ್ಲಾ ನ್ಯಾಯಾಧೀಶರ ಪಟ್ಟಿ ಇಲ್ಲಿದೆ.


ಗಂಗಪ್ಪ ಈರಪ್ಪ ಪಾಟೀಲ್


ಸುಮಂಗಲಾ ಚಕಲಬ್ಬಿ


ಮಧು ಎನ್.ಆರ್..


ಆನಂದ


ಸಿರಾಜುದ್ದೀನ್ ಎ.


ಸರಿತಾ ಡಿ.


ಮಾಯಣ್ಣ ಬಿ.ಎಲ್.



ಇದನ್ನೂ ಓದಿ:

ಮಿತಭಾಷಿ, ಸರಳ, ಸಜ್ಜನ: ಡಿಸ್ಟ್ರಿಕ್ಟ್ ಜಡ್ಜ್ ಆಗಿ ಮಂಗಳೂರಿನ ಯುವ ವಕೀಲ ನೇಮಕ



Ads on article

Advertise in articles 1

advertising articles 2

Advertise under the article