![ರಾಜ್ಯ ಹೈಕೋರ್ಟ್, ವಿವಿಧ ನ್ಯಾಯಾಲಯಗಳಿಗೆ ನಾಲ್ಕು ವಾರ ಬೇಸಿಗೆ ರಜೆ: ರಜಾಕಾಲೀನ ಪೀಠಗಳ ವಿವರ ಇಲ್ಲಿದೆ! ರಾಜ್ಯ ಹೈಕೋರ್ಟ್, ವಿವಿಧ ನ್ಯಾಯಾಲಯಗಳಿಗೆ ನಾಲ್ಕು ವಾರ ಬೇಸಿಗೆ ರಜೆ: ರಜಾಕಾಲೀನ ಪೀಠಗಳ ವಿವರ ಇಲ್ಲಿದೆ!](https://blogger.googleusercontent.com/img/b/R29vZ2xl/AVvXsEj5zdFfRlze1eCRQbQN7XelpQwWlVEaNwnEv8r9rcW3wnykLsGOhU6Txhman9AVivlgbWFQULuRLTFEiRTAGyy_RbAoKYMr8_JBCL8Dyj7fe8_lt9Jvm7hxhx40cjEmnO0a00WdrvrkdeYD3j4gTL-CldHKwaUWISBXkJV5VQ-13mxlc8ubx65D9vQgrusN/w640-h552/Seal_of_Karnataka.png)
ರಾಜ್ಯ ಹೈಕೋರ್ಟ್, ವಿವಿಧ ನ್ಯಾಯಾಲಯಗಳಿಗೆ ನಾಲ್ಕು ವಾರ ಬೇಸಿಗೆ ರಜೆ: ರಜಾಕಾಲೀನ ಪೀಠಗಳ ವಿವರ ಇಲ್ಲಿದೆ!
ರಾಜ್ಯ ಹೈಕೋರ್ಟ್, ವಿವಿಧ ನ್ಯಾಯಾಲಯಗಳಿಗೆ ನಾಲ್ಕು ವಾರ ಬೇಸಿಗೆ ರಜೆ: ರಜಾಕಾಲೀನ ಪೀಠಗಳ ವಿವರ ಇಲ್ಲಿದೆ!
ಕರ್ನಾಟಕ ಹೈಕೋರ್ಟ್ ಹಾಗೂ ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳಿಗೆ ಏಪ್ರಿಲ್ 29ರಿಂದ ಮೇ 25ರ ವರೆಗೆ ಬೇಸಿಗೆ ರಜೆ ಘೋಷಣೆಯಾಗಿದೆ.
ಶುಕ್ರವಾರದ ಈ ಋತುವಿನ ಕೊನೆಯ ಕರ್ತವ್ಯದ ದಿನವಾಗಿದ್ದ ಕಾರಣ, ಹೈಕೋರ್ಟ್ಗೆ ವಾಸ್ತವದಲ್ಲಿ ಈಗಿಂದಲೇ ರಜೆ ಶುರುವಾಗಿದೆ.
ಎಪ್ರಿಲ್ 30ರಿಂದ ಮೇ 2ರ ವರೆಗೆ
ಹೈಕೋರ್ಟ್ ಪ್ರಧಾನ ಪೀಠದಲ್ಲಿ (ಬೆಂಗಳೂರು )
ವಿಭಾಗೀಯ ಪೀಠದಲ್ಲಿ - ನ್ಯಾ. ಬಿ.ಎಂ. ಶ್ಯಾಂ ಪ್ರಸಾದ್ ಮತ್ತು ನ್ಯಾ. ಟಿ.ಜಿ. ಶಿವಶಂಕರೇಗೌಡ
ಏಕಸದಸ್ಯ ಪೀಠದಲ್ಲಿ- ನ್ಯಾ. ಪ್ರದೀಪ್ ಸಿಂಗ್ ಯೆರೂರು ಮತ್ತು ವಿ. ಶ್ರೀಶಾನಂದ
ಧಾರವಾಡ ಪೀಠದಲ್ಲಿ
ಪ್ರಧಾನ ಪೀಠದಲ್ಲಿ- ನ್ಯಾ. ಇ. ಎಸ್. ಇಂದಿರೇಶ್ ಮತ್ತು ನ್ಯಾ. ರವಿ ವಿ. ಹೊಸಮನಿ
ಏಕಸದಸ್ಯ ಪೀಠದಲ್ಲಿ- ನ್ಯಾ. ಇ. ಎಸ್. ಇಂದಿರೇಶ್ ಮತ್ತು ನ್ಯಾ. ರವಿ ವಿ. ಹೊಸಮನಿ
ಕಲ್ಬುರ್ಗಿ ಪೀಠದಲ್ಲಿ
ಪ್ರಧಾನ ಪೀಠದಲ್ಲಿ- ನ್ಯಾ. ಅಶೋಕ್ ಎಸ್. ಕಣಗಿ ಮತ್ತು ನ್ಯಾ. ಕೆ.ವಿ. ಅರವಿಂದ್
ಏಕಸದಸ್ಯ ಪೀಠದಲ್ಲಿ- ನ್ಯಾ. ಅಶೋಕ್ ಎಸ್. ಕಣಗಿ ಮತ್ತು ನ್ಯಾ. ಕೆ.ವಿ. ಅರವಿಂದ್