![ನ್ಯಾಯಾಂಗ ಅಧಿಕಾರಿಗಳ ದ್ವೈ-ವಾರ್ಷಿಕ ಸಮ್ಮೇಳನಕ್ಕೆ ಅದ್ದೂರಿಯ ತೆರೆ ನ್ಯಾಯಾಂಗ ಅಧಿಕಾರಿಗಳ ದ್ವೈ-ವಾರ್ಷಿಕ ಸಮ್ಮೇಳನಕ್ಕೆ ಅದ್ದೂರಿಯ ತೆರೆ](https://blogger.googleusercontent.com/img/b/R29vZ2xl/AVvXsEimrTuhV-37hMApUHnO2K-cW6ZSEmEzmhfqjWGWyInX9NkCi8IQ_lZBgrd5TOtg7H9wLFxL7T9UdVs1JUvBkmGeK1mTasg3XHYQN9_bI8y97EsC1sjt_JTmNMlH-a8a2sfzV9iJbmYgm7etIODxEUi28pCSBkmG7bX0l8ud8smi9L0fbKjeAto7figAF9xB/w640-h374/Law%20justice.jpg)
ನ್ಯಾಯಾಂಗ ಅಧಿಕಾರಿಗಳ ದ್ವೈ-ವಾರ್ಷಿಕ ಸಮ್ಮೇಳನಕ್ಕೆ ಅದ್ದೂರಿಯ ತೆರೆ
Sunday, March 24, 2024
ನ್ಯಾಯಾಂಗ ಅಧಿಕಾರಿಗಳ ದ್ವೈ-ವಾರ್ಷಿಕ ಸಮ್ಮೇಳನಕ್ಕೆ ಅದ್ದೂರಿಯ ತೆರೆ
ನ್ಯಾಯಾಂಗ ಅಧಿಕಾರಿಗಳ ರಾಜ್ಯಮಟ್ಟದ ದ್ವೈ ವಾರ್ಷಿಕ ಸಮ್ಮೇಳನಕ್ಕೆ ಅದ್ದೂರಿಯ ತೆರೆ ಬಿದ್ದಿದೆ.
ಎರಡು ದಿನಗಳ ಈ ಸಮ್ಮೇಳನ ಬೆಂಗಳೂರಿನ ಜಿ.ಕೆ.ವಿ.ಕೆ.ಯ ಡಾ. ಬಾಬು ರಾಜೇಂದ್ರ ಪ್ರಸಾದ್ ಇಂಟರ್ನ್ಯಾಷನಲ್ ಕನ್ವೆನ್ಶನಲ್ ಹಾಲ್ನಲ್ಲಿ ಮುಕ್ತಾಯಗೊಂಡಿತು.
ನ್ಯಾಯಾಂಗ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಮಾಹಿತಿಗಳನ್ನು ಸಮ್ಮೇಳನದಲ್ಲಿ ಹಂಚಿಕೊಳ್ಳಲಾಯಿತು. ಅದೇ ರೀತಿ, ವಿಚಾರಣಾ ಮತ್ತು ಜಿಲ್ಲಾ ನ್ಯಾಯಾಲಯಗಳು ಜಾಮೀನು ಅರ್ಜಿಯನ್ನು ವಿಲೇವಾರಿ ಮಾಡುವ ಬಗ್ಗೆ ಅಗತ್ಯ ಮಾಹಿತಿಯನ್ನು ನೀಡಲಾಯಿತು.
ರಾಜ್ಯದ ಎಲ್ಲ ನ್ಯಾಯಾಂಗ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಸಮಾರಂಭದ ದೃಶ್ಯಾವಳಿಯನ್ನು ಇಲ್ಲಿ ನೀಡಲಾಗಿದೆ.