-->
ಓಕಾ ನಿವೃತ್ತಿ ಹಿನ್ನೆಲೆ: ಕೊಲೀಜಿಯಂಗೆ ನ್ಯಾ. ಬಿ.ವಿ. ನಾಗರತ್ನ ಸೇರ್ಪಡೆ

ಓಕಾ ನಿವೃತ್ತಿ ಹಿನ್ನೆಲೆ: ಕೊಲೀಜಿಯಂಗೆ ನ್ಯಾ. ಬಿ.ವಿ. ನಾಗರತ್ನ ಸೇರ್ಪಡೆ

ಓಕಾ ನಿವೃತ್ತಿ ಹಿನ್ನೆಲೆ: ಕೊಲೀಜಿಯಂಗೆ ನ್ಯಾ. ಬಿ.ವಿ. ನಾಗರತ್ನ ಸೇರ್ಪಡೆ



ಮುಂದಿನ ಕೆಲವೇ ತಿಂಗಳಲ್ಲಿ ಅವರು ಸುಪ್ರೀಂ ಕೋರ್ಟ್‌ನ ಚೊಚ್ಚಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗುವುದು ಬಹುತೇಕ ಖಚಿತವಾಗಿದೆ.


ಪ್ರಸ್ತುತ ಸಿಜೆಐ ಭೂಷಣ್ ರಾಮಕೃಷ್ಣ ಗವಾಯಿ ಅವರ ಅಧಿಕಾರದ ಅವಧಿ ಪ್ರಾರಂಭವಾದಾಗ ನ್ಯಾಯಮೂರ್ತಿಗಳಾದ ಶ್ರೀ ಸೂರ್ಯಕಾಂತ್, ಶ್ರೀ ಅಭಯ ಶ್ರೀನಿವಾಸ ಓಕಾ, ವಿಕ್ರಮ್‌ನಾಥ್ ಮತ್ತು ಜೆ.ಕೆ. ಮಹೇಶ್ವರಿ ಅವರು ಕೊಲೀಜಿಯಂ ಭಾಗವಾಗಿದ್ದರು.


ನ್ಯಾಯಮೂರ್ತಿ ಓಕಾ ಅವರು ನಿವೃತ್ತಾಗಿದ್ದು, ಅವರ ತೆರವಾದ ಸ್ಥಾನಕ್ಕೆ ಈ ನೇಮಕವಾಗಿದೆ.


ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಜ್ಯೇಷ್ಟತೆಯಲ್ಲಿ ಐದನೇ ಹಿರಿಯ ನ್ಯಾಯಮೂರ್ತಿಗಳಾದ ನಾಗತ್ನ ಅವರು ಕೊಲೀಜಿಯಂನ ಭಾಗವಾಗಲಿದ್ದಾರೆ. 2027ರಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾಗುವ ವರೆಗೆ ಅವರು ಕೊಲೀಜಿಯಂನ ಭಾಗವಾಗಲಿದ್ದಾರೆ.


ಮೂಲತಃ ಮಂಡ್ಯ ಜಿಲ್ಲೆಯವರಾದ ನ್ಯಾಯಮೂರ್ತಿ ನಾಗರತ್ನ ಅವರು ಸುಪ್ರೀಂ ಕೋರ್ಟ್‌ನ 19 ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ್ದ ನ್ಯಾಯಮೂರ್ತಿ ಇ.ಎಸ್. ವೆಂಕಟರಾಮಯ್ಯ ಅವರ ಪುತ್ರಿ





Ads on article

Advertise in articles 1

advertising articles 2

Advertise under the article