-->
'ಕಪ್ಪು ಕೋಟು ಬಿಳಿ ಮನಸ್ಸು' ಕೃತಿ ಬಿಡುಗಡೆ- ವಕೀಲಿಕೆ ಬಗ್ಗೆ ಜಸ್ಟಿಸ್ ಪಿ. ಕೃಷ್ಣ ಭಟ್ ಹೇಳಿದ್ದೇನು..?

'ಕಪ್ಪು ಕೋಟು ಬಿಳಿ ಮನಸ್ಸು' ಕೃತಿ ಬಿಡುಗಡೆ- ವಕೀಲಿಕೆ ಬಗ್ಗೆ ಜಸ್ಟಿಸ್ ಪಿ. ಕೃಷ್ಣ ಭಟ್ ಹೇಳಿದ್ದೇನು..?

'ಕಪ್ಪು ಕೋಟು ಬಿಳಿ ಮನಸ್ಸು' ಕೃತಿ ಬಿಡುಗಡೆ- ವಕೀಲಿಕೆ ಬಗ್ಗೆ ಜಸ್ಟಿಸ್ ಪಿ. ಕೃಷ್ಣ ಭಟ್ ಹೇಳಿದ್ದೇನು..?





ಕರ್ನಾಟಕ ಉಚ್ಚ ನ್ಯಾಯಾಲಯ ವಿಶ್ರಾಂತ ನ್ಯಾಯಮೂರ್ತಿಗಳಾದ ಗೌರವಾನ್ವಿತ ಜಸ್ಟಿಸ್ ಪಿ ಕೃಷ್ಣ ಭಟ್ ಅವರು ಪುತ್ತೂರು ವಕೀಲರ ಸಂಘದಲ್ಲಿ ನಡೆದ ಕಾನೂನು ಕಾರ್ಯಗಾರದಲ್ಲಿ ಭಾಗವಹಿಸಿದರು.



ಈ ಸಂದರ್ಭದಲ್ಲಿ ಸ್ಥಳೀಯ ವಕೀಲರು ಬರೆದ ಪುಸ್ತಕ ಕಪ್ಪು ಕೋಟು, ಬಿಳಿ ಮನಸ್ಸು ಪುಸ್ತಕ ಬಿಡುಗಡೆಗೊಳಿಸಿದರು.



approach to advocacy ಎಂಬ ವಿಚಾರದ ಕುರಿತಾಗಿ ಅವರು ಕಾನೂನು ಕಾರ್ಯಾಗಾರ ನಡೆಸಿಕೊಟ್ಟರು.






ಅದರ ವೀಡಿಯೋ ತುಣುಕು ಇಲ್ಲಿದೆ..





Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu